ದೃಶ್ಯಕ್ಕೊಂದು ನುಡಿಗಟ್ಟು

೫೭ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಕನ್ನಡದ ಮಹನೀಯರಿಗೆ ಅಭಿನಂದನೆಗಳು

   ೫೭ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಕನ್ನಡದ ಮಹನೀಯರಿಗೆ ಅಭಿನಂದನೆಗಳು:

೧. ಕನ್ನಡ ಚಿತ್ರರಂಗದ ಕುರಿತು ಬರೆದ ‘ಸಿನಿಮಾಯಾನ’ ಎಂಬ ಕೃತಿಗಾಗಿ ಕೆ.ಪುಟ್ಟಸ್ವಾಮಿ( ಸ್ವರ್ಣ ಕಮಲ ಪ್ರಶಸ್ತಿಯ ಗರಿ)
೨. ಅತ್ಯುತ್ತಮ ಪ್ರಾದೇಶಿಕ ಚಿತ್ರವಾಗಿ ಕನಸೆಂಬೋ ಕುದುರೆಯನೇರಿ
೩. ಅತ್ಯುತ್ತಮ ಪೋಷಕ ನಟಿಯಾಗಿ ಅರುಂಧತಿ ನಾಗ್ (ಪಾ ಚಿತ್ರಕ್ಕಾಗಿ)

೪. ಅತ್ಯುತ್ತಮ ಮಕ್ಕಳ ಚಿತ್ರ ಪುಟಾಣಿ ಪಾರ್ಟಿ

೧೫-೦೯-೨೦೧೦


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು