
ಸಂವಾದ ಡಾಟ್ ಕಾಂ (www.samvaada.com), ಇತ್ತೀಚಿನ ಯಶಸ್ವೀ ಚಿತ್ರ ‘ಪಂಚರಂಗಿ’ಯ ವಿಶೇಷ ಪ್ರದರ್ಶನ ಮತ್ತು ಚಿತ್ರ-ಸಂವಾದವನ್ನು ಏರ್ಪಡಿಸಿದೆ. ಸಿನೆಮಾ ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳುವ ಮತ್ತು ಚಲನಚಿತ್ರ ಮಾಧ್ಯಮದಲ್ಲಿ ಆಸಕ್ತಿಯಿದ್ದವರು ಈ ಸಂವಾದದಲ್ಲಿ ಪಾಲ್ಗೊಳ್ಳಬಹುದು.
ದಿನಾಂಕ ಮತ್ತು ಸಮಯ : ೩೧ನೇ ಅಕ್ಟೋಬರ್ ೨೦೧೦, ಭಾನುವಾರ
ಸಮಯ:
ಚಿತ್ರಪ್ರದರ್ಶನ: ಬೆಳಿಗ್ಗೆ ೧೦ಕ್ಕೆ
ಸಂವಾದ: ಮಧ್ಯಾಹ್ನ ೨ಕ್ಕೆ
ಸ್ಥಳ : ತ್ರಿವೇಣಿ ಚಿತ್ರಮಂದಿರ ಮತ್ತು ಹೋಟೆಲ್ ಅಡಿಗ ರೆಸಿಡೆನ್ಸಿ ಸಭಾಂಗಣ, ಗಾಂಧಿನಗರ
ಚಿತ್ರ-ಸಂವಾದದಲ್ಲಿ ಭಾಗವಹಿಸುವವರು:
ನಿರ್ದೇಶಕ ಯೋಗರಾಜಭಟ್,
ನಟ ಮತ್ತು ಚಿತ್ರಕಥೆ ಬರೆದ ಪವನ್ಕುಮಾರ್
ಚಿತ್ರದ ನಾಯಕ ದಿಗಂತ್
ಜಯಂತ ಕಾಯ್ಕಿಣಿ
ಚಿತ್ರದ ನಾಯಕಿ ನಿಧಿ ಸುಬ್ಬಯ್ಯ,

ಶ್ವೇತಾ(ನೀನಾಸಂ)
ಪದ್ಮಜಾ ರಾವ್
ಸುಧಾ ಬೆಳವಾಡಿ
ಸತೀಶ್
ಮಿತ್ರಾ
ಸುಧಾಕರ್
ರಮ್ಯ ಭರ್ನ
ಕಾರ್ಯಕ್ರಮದ ಪಾಸ್ ಮತ್ತು ಇತರೆ ವಿವರಗಳಿಗೆ ಸಂಪರ್ಕಿಸಿ:
ಅರೇಹಳ್ಳಿ ರವಿ-99004 39930 ಮತ್ತು ಕಿರಣ್ ಎಂ-97317 55966
ನಮಸ್ಕಾರ
ಸಂವಾದ ಡಾಟ್ ಕಾಂ