ದೃಶ್ಯಕ್ಕೊಂದು ನುಡಿಗಟ್ಟು

ಸಿನೆಮಾಯಾನ ಪುಸ್ತಕ ಸೊಗಸು

ಸ್ವರ್ಣ ಕಮಲ ಪಡೆದ ಕೃತಿ ಸಿನೆಮಾಯಾನ ೨೦೦೯ರ ಸಾಲಿನ ಪುಸ್ತಕ ಸೊಗಸು ಪ್ರಥಮ ಬಹುಮಾನ ಪಡೆದುಕೊಂಡಿದೆ. ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಈ ಪ್ರಶಸ್ತಿಯನ್ನ ಪಡೆದುಕೊಂಡಿರುವ ಕೃತಿಕಾರ ಪುಟ್ಟಸ್ವಾಮಿ ಅವರಿಗೆ ಸಂವಾದ ಬಳಗದ ಪರವಾಗಿ ಅಭಿನಂದನೆಗಳು.

ಸಿನೆಮಾಯಾನ ಕೃತಿ ಸಂವಾದದಲ್ಲಿ ಸರಣಿಯಾಗಿ ಪ್ರಕಟವಾಗುತ್ತಿದೆ.


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು