ಒಂದೇ ನಾಟಕದ ಹಲವು ಪ್ರದರ್ಶನಗಳ ಮಾದರಿ ಉತ್ಸವ-೨೦೧೧ “ಬದುಕು ಜಟಕಾ ಬಂಡಿ”-ನಾಟಕದ ಬಗ್ಗೆ ... ಸಾತ್ವಿಕ ತಂಡದ ಮೊದಲ ಪ್ರಯತ್ನ ರಾಜಗುರು ಹೊಸಕೋಟೆಯವರ “ಬದುಕು ಜಟಕಾ ಬಂಡಿ ಸೂಕ್ಷ್ಮ ಮನಸ್ಸಿನ ಮೂರು ಕಲಾವಿದರು.ತಾವು ಮಾಡದಿರುವ ಹಂತ ತಲುಪುತ್ತಾರೆ. ವ್ಯವಸ್ಥೆ ಯಾವುತ್ತು ಹಾಗೆ ..ಅಪರಾಧಿ ನಿರಪರಾಧಿತ್ವದ ನಡುವಿನ ಸೂಕ್ಷ್ಮ ಎಳೆಗಳನ್ನು ಬಿಡಿಸಲಾಗದೆ ಅಧಿಕಾರದ ಮೂಸೆಯಲ್ಲಿ ಅಹಂಕಾರ ದರ್ಪ ಪ್ರದರ್ಶಿಸುತ್ತ ನಿರಪರಾಧಿಗಳ ಅಂತರಂಗವನ್ನು ಹಾಸ್ಯದ ಲೇಪನದೊಂದಿಗೆ ನಿಮ್ಮ ಮುಂದೆ ಬಿಚ್ಚಿಡುವ ಪ್ರಯತ್ನವೇ ಬದುಕು ಜಟಕಾ ಬಂಡಿ. ರಚನೆ: ರಾಜ್ ಗುರು ಹೊಸಕೊಟೆ ಸಂಗೀತ, ವಿನ್ಯಾಸ,ನಿರ್ದೇಶನ: ಕೃಷ್ಣಮೂರ್ತಿ ಕವತ್ತಾರ್ ಹೆಚ್ಚಿನ ಮಾಹಿತಿ ಮತ್ತು ಟಿಕೆಟಗಳಿಗಾಗಿ.. ಟಿಕೆಟ್ ನ ಬೆಲೆ ರೂ ೫೦.೦೦ 9945003479 / 9964140723/9886721181 ಸೃಷ್ಟಿ ವೆಂಚರ್ಸ್( ಸೃಷ್ಟಿ ಕಲಾಲಯಂ) ನಂ.81,1 ನೇ ಮಹಡಿ, ಈ.ಏ.ಟಿ ರಸ್ತೆ , ಪುಳಿಯೊಗರೆ ಪಾಯಿಂಟ್ ಮೇಲೆ, ಬಸವನಗುಡಿ,ಬೆಂಗಳೂರು-560004 ![]() “ಬದುಕು ಜಟಕಾ ಬಂಡಿ” ನಾಟಕದ ಪ್ರದರ್ಶನದ ದಿನಾಂಕ ಮತ್ತು ಸ್ಥಳದ ವಿವರ ಕೆಳಕಂಡಂತಿದೆ. 16-07-2011 ಶನಿವಾರ, ಸೇವಾಸದನ, ಮಲ್ಲೇಶ್ವರಂ
13-07-2011
|
|