ಮೈಸೂರು ಪತ್ರಿಕಾ ಛಾಯಾಗ್ರಾಹಕರ ಚಿತ್ರ ಪ್ರದರ್ಶನ ಮಂಗಳವಾರದಿಂದಕೆಲ ವರ್ಷಗಳಿಂದ ನಾನಾ ಛಾಯಾ ಚಿತ್ರ ಪ್ರದರ್ಶನ ಆಯೋಜಿಸಿರುವ ಮೈಸೂರು ಪತ್ರಿಕಾ ಛಾಯಾಗ್ರಾಹಕರು ಈ ದಸರೆಗೆ ವಿಶಿಷ್ಟ ಛಾಯಾಚಿತ್ರ ಪ್ರದರ್ಶನವನ್ನು ಸೆಪ್ಟೆಂಬರ್ ೨೭ರ ಮಂಗಳವಾರದಿಂದ ಹಮ್ಮಿಕೊಂಡಿದ್ದಾರೆ.ಹಕ್ಕಿಗಳ ನೋಟ, ವನ್ಯಜೀವಿಗಳ ಭಿನ್ನಾಣ, ದಸರೆ ಸಂಭ್ರಮ, ಬದುಕು ಬವಣೆ... ಹೀಗೆ ನಾನಾ ಆಯಾಮಗಳ ಕಣ್ಣೋಟವೆ ಈ ಪ್ರದರ್ಶನ. ಸ್ಥಳ-ಸುಚಿತ್ರ ಆರ್ಟ್ ಗ್ಯಾಲರಿ, ಕಲಾಮಂದಿರ, ಹುಣಸೂರು ರಸ್ತೆ, ಮೈಸೂರು
ಮುಕ್ತಾಯ: - ಅಕ್ಟೋಬರ್ ೬ರ ಬೆಳೆಗ್ಗೆ ೯ ರಿಂದ ರಾತ್ರಿ ೯ರ ವರೆಗೆ..
ಸಾನಿಧ್ಯ- ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ,
ಅತಿಥಿಗಳು- ಮೇಯರ್ ಪುಷ್ಪಲತ ಚಿಕ್ಕಣ್ಣ, ಉದ್ಯಮಿ ಪಿ.ವಿ.ಗಿರಿ, ಶಾಸಕ ಸಿದ್ದರಾಜು, ಪತ್ರಕರ್ತರಾದ ರಾಜಶೇಖರ ಕೋಟಿ, ವಿಕ್ರಂ ಮುತ್ತಣ್ಣ, ಬಂಡೀಪುರ ಡಿಸಿಎಫ್ ಡಾ.ಕೆ.ಟಿ.ಹನುಮಂತಪ್ಪ.ಉದ್ಘಾಟನೆ- ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ ವಿಧಾನಸಭೆ ಅಧ್ಯಕ್ಷತೆ-ಎಸ್.ಎ.ರಾಮದಾಸ್, ಉಸ್ತುವಾರಿ ಸಚಿವ ಅನುರಾಗ್ ಬಸವರಾಜ್ ಎಂ.ಎ.ಶ್ರೀರಾಮ್ ಕೆ.ಎಚ್.ಚಂದ್ರು. ಎಸ್.ಆರ್. ಮಧುಸೂಧನ್ ನಾಗೇಶ್ ಪಾಣತ್ತಲೆ ಹಂಪಾ ನಾಗರಾಜ್ ಎಸ್.ಮಂಜುನಾಥ್ ಪ್ರಶಾಂತ ಹಲಾಲೆ ಎಸ್. ಉದಯಶಂಕರ್ ನಂದನ್ ಕೃಷ್ಣಾಜಿ ರಾವ್ 29-09-2001
|
|