ಸಾಂಗತ್ಯದ ಏಳನೇ
ಚಿತ್ರ ಶಿಬಿರ ಜನವರಿ ೨೮ ನತ್ತು ೨೯ ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ನಡೆಯಲಿದೆ.

ಸಿನಿಮಾ ರಂಗದ ತಜ್ಞರು ಭಾಗವಹಿಸಲಿದ್ದಾರೆ. ಸಾಂಗತ್ಯ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ ಮತ್ತು ಸಿನಿತಜ್ಞ ಪರಮೇಶ್ ಗುರುಸ್ವಾಮಿ ನೇತೃತ್ವವಹಿಸುವರು.
ಪ್ರತಿ ಬಾರಿಯಂತೆ 45 ರಿಂದ 50 ಮಂದಿಗೆ ಅವಕಾಶವಿರಲಿದೆ. ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ. ಆಸಕ್ತರು saangatya@gmail.com ಗೆ ತಮ್ಮ ವಿವರಗಳೊಂದಿಗೆ ಮಿಂಚಂಚೆ ಕಳಿಸಬಹುದು. ಮಾಹಿತಿಗೆ ಮೊಬೈಲ್ 94807 97113, 94805 82027, . ಸಲಹೆಗಳಿಗೂ ಸ್ವಾಗತ.
04-01-2012
