ಯಕ್ಷ ಲೋಕಕ್ಕೆ ತೆರಳಿದ ಭೀಷ್ಮ: ಕೆರೆಮನೆ ಶಂಭು ಹೆಗಡೆ
ನಾನು ಮತ್ತು ಸೀತಾ ಅವರನ್ನು ಭೇಟಿ ಮಾಡಿ ತಮ್ಮ ತಂದೆಯವರ ಕುರಿತಾದ ಆತ್ಮ ಕತೆಯನ್ನ (ಜಿ ಎಸ್ ಭಟ್ ಬರೆದಿರುವ ಕೆರೆಮನೆ ಶಿವರಾಮ ಹೆಗಡೆಯವರ ಆತ್ಮ ಕಥನ- ನೆನಪಿನ ರಂಗಸ್ಥಳ ) ಅಂತರ್ಜಾಲದಲ್ಲಿ ಪ್ರಕಟಿಸಲು ಅನುಮತಿ ಕೇಳಿದಾಗ ಪ್ರೀತಿಯಿಂದ ಅದರ ನಿರೂಪಕರೊಡನೆ ಮಾತನಾಡಿ ಅನುಮತಿ ದೊರಕಿಸಿಕೊಟ್ಟಿದ್ದರು. ಸೌಜನ್ಯದ ಮೂರ್ತಿ ಯಾಗಿದ್ದ ಅಪರೂಪದ ಕಲಾವಿದ ಕೆರೆಮನೆ ಶಂಭು ಹೆಗಡೆಯವರಿಗೆ ಕನ್ನಡ ಸಾಹಿತ್ಯ ಡಾಟ್ ಕಾಂ ಮತ್ತು ಸಂವಾದ ಡಾಟ್ ಕಾಂ ನ ಭಾವಪೂರ್ಣ ಶೃದ್ಧಾಂಜಲಿ. ಶೇಖರ್ಪೂರ್ಣ caricature Courtesy: Pramod PT
|
|